
ಗಂಗಾವತಿ. ನಗರದಲ್ಲಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಸರ್ಕಲ್ ನಿಂದ ಕೃಷ್ಣದೇವರಾಯ ವೃತ್ತದ ವರೆಗೆ ಬೃಹತ್ ಪ್ರತಿಭಟನೆ ಮೂಲಕ ತಹಸೀಲ್ದಾರರ ಮೂಲಕ ರಾಷ್ಟ್ರಪತಿ ಮನವಿ ಸಲ್ಲಿಸಿ ನಂತರ ಪ್ರತಿಭಟನೆಯನ್ನು ಉದ್ದೇಶ. ಸಿ ಕೆ ಮರಿಸ್ವಾಮಿ ಬರಗೂರು ಮಾತನಾಡಿ
ಇತ್ತೀಚಿನ ದಿನಮಾನಗಳಲ್ಲಿ ಕೆಲವೊಂದು ರಾಜ್ಯಗಳಲ್ಲಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ಹವಾ ಹೇಳಿಕೆಯನ್ನು ನೀಡುತ್ತಿದ್ದಾರೆ ಮತ್ತು ಅವರಿಗೆ ಅವಮಾನ ಮಾಡುತ್ತಿರುವುದು ತೀರ ಖಂಡನೆಯಾಗಿದೆ ಅದೇ ರೀತಿಯಾಗಿ ನಮ್ಮ ರಾಜ್ಯದ ರಾಜಧಾನಿಯಾದ ಬೆಂಗಳೂರಿನ ಜೈನ ಯುನಿವರ್ಸಿಟಿಯ ಅಭಿನ ವ್ಯವಸ್ಥಾಪಕರು
ಮತ್ತು ವಿದ್ಯಾರ್ಥಿಗಳು, ಕಾಲೇಜಿಗೆ ಸಂಬಂಧಪಟ್ಟವರು ವಿಶ್ವಜ್ಞಾನಿ, ಭಾರತರತ್ನ, ಮಹಾನಾಯಕ, ಸಂವಿಧಾನ ಶಿಲ್ಪ
ಡಾ. ಬಾಬಾಸಾಹೇಬ್ ಅಂಬೇಡ್ಕರ್ರವರಿಗೆ ಅವಮಾನದ ರೀತಿಯಲ್ಲ ಅವಹೇಳನಕಾರಿಯಾಗಿ ನಾಟಕದ ರೂಪದಲ್ಲಿ ದೃಶ್ಯ ಪ್ರದರ್ಶನ ಮಾಡುತ್ತಾ, ಸಂವಿಧಾನ ಶಿಲ್ಪ ಅಂಬೇಡ್ಕರ್ರವರಿಗೆ ಬಿ.ಆರ್. ಅಂಬೇಡ್ಕರ್ ಎನ್ನುವ ಬದಲು ‘ ಅಲ್ಲಿ ನಾಟಕ ಪ್ರದರ್ಶನ ಮಾಡುವ ವಿದ್ಯಾರ್ಥಿಗಳು ಬಿಯರ್ ಅಂಬೇಡ್ಕರ್ ಎಂದು ಮತ್ತು ಪರಿಶಿಷ್ಟ ಜಾತಿಯನ್ನು ಮುಟ್ಟಸಿಕೊಳ್ಳಬಾರದು ಎಂದು ಜಾತಿನಿಂದನೆ ಮಾಡಿ ದೇಶದಲ್ಲ ಇರುವ
ಪರಿಶಿಷ್ಟ ವರ್ಗದ ಜನಾಂಗದ ಮೇಲೆ ಅವಹೇಳನಕಾರಿಯಾದ ಹರಿಜನ ಎಂಬ ಪದವನ್ನು ಬಳಸಿ ನೋವನ್ನು ಉಂಟು
ಮಾಡಿದ್ದಲ್ಲದೇ ಅದನ್ನು ಸಮರ್ಥಿಸಿಕೊಳ್ಳಲು ಬೇರೆ ರೀತಿಯಲ್ಲಿ ಪಿತೂರಿ ಹೂಡುತ್ತಿದ್ದಾರೆ.
ಇದು ರಾಜ್ಯಾದ್ಯಂತ ಸುದ್ದಿ ಪ್ರಸಾರವಾಗಿದ್ದು, ಪರಿಶಿಷ್ಟ ಜನಾಂಗ ಸ್ವಾತಂತ್ರ್ಯ ಪೂರ್ವದಲ್ಲಿ ಮತ್ತು ಸ್ವಾತಂತ್ರ್ಯದ ನಂತರ ಇಂತಹ ಅನೇಕ ಸಮಸ್ಯೆಗಳಿಗೆ ತೊಂದರೆಗೀಡಾಗಿ, ನೋವು, ಅವಮಾನಗಳನ್ನು ಅನುಭವಿಸುತ್ತಿದ್ದಾರೆ. ಈ ಕೃತ್ಯವನ್ನು ಎಸಗಿದ ವ್ಯವಸ್ಥಾಪಕರ ವಿರುದ್ಧ ಹಾಗೂ ಅಲ್ಲನ ಸಿಬ್ಬಂದಿಗಳ ವಿರುದ್ಧ ವಿದ್ಯಾರ್ಥಿಗಳ ವಿರುದ್ಧ ಜಾತಿನಿಂದನೆ ಪ್ರಕರಣ ಅಡಿಯಲ್ಲಿ ಎಫ್.ಐ.ಆರ್ ದಾಖರಿಸಿ, ಸೆಕ್ಷನ್ 53, 153(). 295, 295(), 240, 249, 500, 503, 504, 505, 506, 34 ಗಳಡಿಯಲ್ಲಿ ಸೂಕ್ತ ಕಾನೂನು ಕ್ರಮ ಜರುಗಿಸಿ, ಕೈಗೊಳ್ಳಬೇಕು ಮತ್ತು ಅವರ ಮೇಲೆ ಸೂಕ್ತ ಕಾನೂನು ಕ್ರಮ ತೆಗೆದುಕೊಂಡು, ಜೈನ ಯುನಿವರ್ಸಿಟಿಯನ್ನು ಆದೇಶವನ್ನು ರದ್ದುಪಡಿಸಿ ವ್ಯವಸ್ಥಾಪಕರನ್ನು ದೇಶದಿಂದ ಗಡಿಪಾರು ಮಾಡುವಂತೆ ಒತ್ತಾಯಿಸಿದರು

ಹಾಗೂ ಇದೇ ರೀತಿಯಾಗಿ ಆಂಧ್ರ ಪ್ರದೇಶದ ಹಾಮರ್ ಪ್ರಸಾದ್ ಎಂಬ ವ್ಯಕ್ತಿ ಹಿಂದುತ್ವ ರಾಷ್ಟ್ರೀಯ ಸೇನೆಯ ಸಂಸ್ಥಾಪಕರಾದ ಹೈದರಾಬಾದ್ನ ಅಮರಪ್ರಸಾದ್ ಅವರು ಗೋಡ್ಸೆ ಅವರು ಗಾಂಧೀಜಿಯನ್ನು ಕೊಲ್ಲಿದಾಗ ನಾನು ಅಂಬೇಡ್ಕರ್ರವರು ಕಾಲದಲ್ಲಿ ಇದ್ದಿದ್ದರೆ ಅಂಬೇಡ್ಕರ್ರವರನ್ನು ಕೊಲ್ಲುತ್ತಿದ್ದ ಎಂದು ದುರಂಹಕಾರಿದ ಹೇಳಕಯನ್ನು ನೀಡಿರುವುದಲ್ಲದೇ, ದೇಶದಲ್ಲ ಇಂತಹ ಕೋಮುವಾದಿಗಳಿಂದ ಕೋಮುಗಲಭೆ ಸೃಷ್ಟಿಯಾಗಿ, ದೇಶದಲ್ಲ ಅರಾಂತಿಯನ್ನು ಉಂಟು ಮಾಡುವಲ್ಲಿ ಮುಂಚೂನೆಯಲ್ಲಿದ್ದಾರೆ.
ಉಷ್ಟ್ರನಾಯಕರನ್ನು ಅವಮಾನಿಸಿದ ಇಂತಹ ದೇಶದ್ರೋಹಿಗಳ ವಿರುದ್ಧ ದೇಶದ್ರೋಹ ಪ್ರಕರಣ ದಾಖಲು ಇಂಥವರನ್ನು ಕೂಡಲೇ ಗಡಿಪಾರು ಮಾಡಬೇಕು. ದೇಶದಲ್ಲಿ ಅಶಾಂತಿ ತೊಲಗಿ ಶಾಂತಿಯತೆ ಕಾಪಾಡಬೇಕು. ಭಾರತ ‘ಈ ಜಾತ್ಯಾತೀತ ರಾಷ್ಟ್ರ. ಇಲ್ಲ ಎಲ್ಲಾ ಧರ್ಮದವರು, ಎಲ್ಲಾ ಸಮುದಾಯಗಳು, ಎಲ್ಲಾ ಜಾತಿ ಜನಾಂಗದವರ ನಾವು ನಮ್ಮವರು ಎನ್ನುವ ಭಾವನೆಯಲ್ಲ ಬದುಕುತ್ತಿದ್ದೇವೆ. ಇಂಥ ನಮ್ಮ ಭಾರತ ದೇಶದಲ್ಲಿ ಇಂತಹ ಅನೈತಿಕ ಕೃತ್ಯಗಳು ಮೂಲಕ ಪದೇ ಪದೇ ಇದು ಈ ರೀತಿಯಾಗಿ ಅವಮಾನ ಮಾಡುತ್ತಿರುವುದು ನೋಡಿದರೆ ಈ ಬಿಜೆಪಿ ಸರ್ಕಾರ ಬಂದಾಗ ನಿಂದ ಅವಮಾನ ಮಾಡಿದವರ ಮೇಲೆ ಯಾವುದೇ ರೀತಿಯಿಂದ ಸೂಕ್ತ ಕ್ರಮ ಕೈಗೊಳ್ಳಲಿ ವಿಳಂಬ ಮಾಡುತ್ತಿದ್ದಾರೆ ಇದೇ ರೀತಿಯಾಗಿ ವಿಳಂಬ ನೀತಿ ಅನುಸರಿಸಿದರೆ ಮುಂದಿನ ದಿನಗಳಲ್ಲಿ ಇಡೀ ರಾಜ್ಯದಾದ್ಯಂತ ನಮ್ಮ ಸಂಘಟನೆ ವತಿಯಿಂದ ಬೃಹತ್ ಮಟ್ಟದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದೆಂದು ನಮ್ಮ ಪ್ರತಿಭಟನೆ ಮೂಲಕ ಎಚ್ಚರಿಕೆ ನೀಡುತ್ತೇವೆ ಎಂದು ಹೇಳಿದರು ಈ ಸಂದರ್ಭದಲ್ಲಿ ಮಂಜುನಾಥ ದಾವಿ) ರಾಜ್ಯ ಸಮಿತಿ ಸದಸ್ಯರುಪೃಥ್ವಿ ಗಂಗಾವತಿ) ರಾಜ್ಯ ಸಮಿತಿ ಸದಸ್ಯರು ಮಂಜುನಾಥ ಗೊಮರ್ಸಿ. ಕಾರಟಗಿ ತಾಲೂಕ ಅಧ್ಯಕ್ಷರು ತಿಪ್ಪಣ್ಣ ಯದುರುಗೇಶ ಗಂಗಾವತಿ ನಗರ ಘಟಕ ಸಂಘಟನಾ ಬಸವರಾಜ ಬರಗೂರು ಗ್ರಾಮಘಟಕ ಅಧ್ಯಕ್ಷರು,
ಮೂರ್ತಿ ಗಂಗಾವತಿ ಸುಂಕಪ್ಪ ಭೋವಿ) ಗಂಗಾವತಿ ನಗರ ಘಟಕ ಅಧ್ಯಕ್ಷರು
ಸುರೇಶ ಚಲುವಾದಿ ಸುರೇಶ ಗಾಂಧಿನಗರ ಗಂಗಾವತಿ ನಗರ ಘಟಕ ಬಹಾಂಚ
ದುರುಗೇಶ ಅಳ್ಳ೪ ಜಿಲ್ಲಾ ಸಂಘಟನಾ ಸಂಚಾಲಕರು ಶಂಕರ್ ಗಾಂಧಿನಗರ) ಗಂಗಾವತಿ ತಾಲೂಕ ಸಂಘಟನಾ ಸಂಚಾಲಕರು.
ಓಂಕಾರೆವ್ವ ಈಳಗನೂರು
ನಾಸೀರ್ ಗಂಗಾವತಿ ಜಿಲ್ಲಾ ಸಂಘಟನಾ ಸಂಚಾಲಕರು.
ಗಣೇಶ ಗಾಂಧಿನಗರ ಸೇರಿದಂತೆ ಅನೇಕ ಸಂಘಟನೆ ಮುಖಂಡರು ಉಪಸ್ಥಿತರಿದ್ದರು