
ಗಂಗಾವತಿ :ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘ ಹಾಗೂ ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ಮಕ್ಕಳ ಹೊರಾಟ ಸಮಿತಿ ಗಳು ಜಂಟಿಯಾಗಿ ಅನೇಕ ಬಾರಿ ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ಮನವಿ ಸಲ್ಲಿಸಿದ್ದರೂ, ನಮ್ಮ ಅನೇಕ ಹಕ್ಕೊತ್ತಾಯಗಳನ್ನು ಇದುವರೆಗೆ ಪರಿಗಣಿಸದೇ ವಿಳಂಬ ಮಾಡುತ್ತಾ ಬರುತ್ತಿರುವುದು ವಿಷಾಧನೀಯವಾಗಿದೆ. ಇದರಿಂದ ಮತ್ತು ನಿರಂತರ ಬರಗಾಲ ಹಾಗೂ ಆತೀವೃಷ್ಟಿ ಮತ್ತು ಪ್ರವಾಹ ಹಾಗೂ ಕೋವಿಡ್ ಬಾಧೆಗಳಿಂದಾಗಿ ಈ ಕುಟುಂಬಗಳು ಅತ್ಯಂತ ಸಂಕಷ್ಟಕ್ಕೀಡಾಗಿವೆ. ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಜನಸಂಖ್ಯೆಗನುಗುಣವಾದ ಅನುದಾನವ ಪ್ರತಿ ವರ್ಷ ಸುಮಾರು 30,000 ಕೋಟಿ ರೂಗಳಷ್ಟಿದ್ದರೂ, ನಮ್ಮಗಳ ಮಾಸಿಕ ಸಹಾಯಧನ ಹೆಚ್ಚಳ ಮಾಡುತ್ತಿಲ್ಲ. ಅದೇ ರೀತಿ, ಗಣತಿ’ ಪಟ್ಟಿಯಲ್ಲಿ ಬಿಟ್ಟು ಹೋದ ಮಹಿಳೆಯರನ್ನು ಸೇರ್ಪಡೆ ಮಾಡಿ ನೆರವಾಗುತ್ತಿಲ್ಲ. ಮಾತ್ರವಲ್ಲಾ, ಕುಟುಂಬದ ಸದಸ್ಯರನ್ನು ಗಣತಿ ಮಾಡಿ ಪುನರ್ವಸತಿ ಕಲ್ಪಿಸಲಿಲ್ಲ. ವ್ಯಾಪಕವಾಗಿ ಭೂಮಿ ಹಾಗೂ ಉದ್ಯೋಗಗಳನ್ನು ನೀಡುತ್ತಿಲ್ಲ. ಬದಲಿಗೆ ನಮ್ಮಗಳ ಸಾಲ ನೀಡಿಕೆಯ ಮೊತ್ತವನ್ನು ಕಡಿತಗೊಳಿಸಿದೆ.

ಹಕ್ಕೋತ್ತಯಗಳು :
1)ಎಲ್ಲ ದೇವದಾಸಿ ಮಹಿಳೆಯರಿಗೆ ನೀಡಲಾಗುವ ಮಾಸಿಕ ಸಹಾಯ ಧನವನ್ನು 5000 ರೂ ಗಳಿಗೆ ಹೆಚ್ಚಿಸಬೇಕು ದೇವದಾಸಿ ಮಹಿಳೆಯರ ಪರಿತ್ಯಕ್ತ ಹೆಣ್ಣು ಮಕ್ಕಳಿಗೂ ಅದನ್ನು ವಿಸ್ತರಿಸಬೇಕು
2) ಗಣತಿಯಲ್ಲಿ ಬಿಟ್ಟು ಹೋದ ದೇವದಾಸಿ ಮಹಿಳೆಯರನ್ನು ಗಣತಿ ಪಟ್ಟಿಯಲ್ಲಿ ಸೇಸರ ಮಾಡಿ
ಎಲ್ಲಾ ರೀತಿಯ ನೆರವನ್ನು ಒದಗಿಸಬೇಕು: 1) ದೇವದಾಸಿ ಮಹಿಳೆಯರ ಮಕ್ಕಳ ಮತ್ತು ಕುಟುಂಬದ ಸದಸ್ಯರನ್ನು ತಕ್ಷಣವೇ …ಕಿ: ಮಡಿ
4) ಎಲ್ಲಾ ದೇವದಾಸಿ ಮಹಿಳೆಯರ ಮಕ್ಕಳು ಅಂತರ್ದಾತಿಯಲ್ಲಾಗಲಿ ಮತ್ತು ಸರತಿಯಲ್ಲಾಗಲಿ ಹಾಗೂ ದೇವದಾಸಿ ಮಹಿಳೆಯರ ಕುಟುಂಬಗಳ ಸದಸ್ಯರ ನಡುವೆಯಾಗಲೀ, ಮದುವೆಯಾದಲ್ಲಿ ಪ್ರೋತ್ಸಾಹ ಧನವನ್ನು 15 ಲಕ್ಷ ರೂ ನೀಡಬೇಕು. ಇವರ ಮದುವೆಯ ವಿಚಾರದಲ್ಲಿ
5) ಕೇಂದ್ರ ಸರಕಾರ ಈ ಕೂಡಲೇ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಜನ ಸಂಖ್ಯೆಗನುಗುಣ ವಾಗಿ ಅನುದಾನ ಬಿಡುಗಡೆ : ಮಾಡಬೇಕು. ಅದೇ ರೀತಿ, ಎಸ್ ಎಸ್ಪಿ – ಟಿಎಸ್ಟಿ ಕಾಯ್ದೆಯನ್ನು ಹಾಗೊಳಿಸಬೇಕು.
1) ಬರಗಾಲ ಹಾಗೂ ಅತೀವೃಷ್ಠಿ ಮತ್ತು ಪ್ರವಾಹದ ಹಿನ್ನೆಲೆಯಲ್ಲಿ ಎಲ್ಲಾ ದೇವದಾಸಿ ಮಹಿಳೆಯರ
ಮತ್ತು ಅವರ ಮಕ್ಕಳ ಹಾಗೂ ಶ್ರೀ ಶಕ್ತಿ ಹಾಗೂ ಸ್ವ ಸಹಾಯ ಸಂಘಗಳ ಸಾಲ ಮನ್ನಾ ಮಾಡಬೇಕು.
ದಲಿತ ಮಹಿಳೆಯರ ಸ್ತ್ರೀ ಶಕ್ತಿ ಹಾಗೂ ಸ್ವ ಸಹಾಯ ಗುಂಪುಗಳ ಸುತ್ತು ನಿಧಿಯನ್ನು ಎರಡು ಲಕ್ಷ
ಮತ್ತು ಉಳಿದ ಸಾಲಕ್ಕೆ ಬಡ್ಡಿ ಇರದ ಸಾಲವನ್ನು ಕನಿಷ್ಠ 50
ಮಗಳಿಗೆ ಮತ್ತು ಶೇ 15 ಸಹಾಯಧನದ

7) ವ್ಯವಸಾಯದಲ್ಲಿ ತೊಡಗಲು ಇಚ್ಛಿಸುವ ಎಲ್ಲಾ ದೇವದಾಸಿ ಮಹಿಳೆಯರು ಮತ್ತು ಅವರ ಮಕ್ಕಳಿಗೆ ತಲಾ 5 ಎಕರೆ ನೀರಾವರಿ ಜಮೀನುಗಳನ್ನು ಉಚಿತವಾಗಿ ಒದಗಿಸಬೇಕು, ಸದರಿ ಜಮೀನು ನೀಡುವ ‘ಯೋಜನೆಯಲ್ಲಿ ಪ್ರತಿವರ್ಷ ಪ್ರತಿ ತಾಲೂಕಿಗೆ ಕನಿಷ್ಟ 500 ವಾರ ಒದಗಿಸಲು ಅಗತ್ಯ ಕ್ರಮವಹಿಸಬೇಕು. ಭೂಸ್ವಾಧೀನದ ಮೂಲಕವು ಕ್ರಮವಹಿಸಬೇಕು, ತೊಟು ಖರೀದಿಸಲು ಪ್ರತಿವರ್ಷ ಕನಿಷ್ಠ 5,000 ಕೋಟಿ
ರಾಜ್ಯದಾದ್ಯಂತ ನಿರುಪಯೋಗಿ ಯಾಗಿರುವ ರಾಜ್ಯ ಸರಕಾರದ ವಿವಿಧ ಇಲಾಖೆಗಳಡಿಯ ಕೃಷಿ ಮತ್ತಿತರ ಭಾರಂಗಳ ಜಮೀನುಗಳನ್ನು ದೇವದಾಸಿ ಮಹಿಳೆಯರ ಸಹಕಾರಿ ಬೇಸಾಯಕ್ಕೆ ಒದಗಿಸಬೇಕು. ಉದಾಹರಣೆಗೆ ಬಳ್ಳಾರಿ ಜಿಲ್ಲೆಯ ಕುರೇಕುಪ್ಪ ಪಾರಂ
8) ನಿವೇಶನ ರಹಿತರಿಗೆ ತಲಾ 80:80 ಚದರ ಅಡಿ ಸ್ಥಳದಲ್ಲಿ ಕನಿಷ್ಠ 7 ಲಕ್ಷ ರೂ ಮೌಲ್ಯದ ಮನೆಯನ್ನು ಉಚಿತವಾಗಿ ನಿರ್ಮಿಸಿಕೊಡಬೇಕು. ಉಳಿದ ಜಮೀನಿನಲ್ಲಿ ಬದುಕು ರೂಪಿಸಿಕೊಳ್ಳಲು ಅಗತ್ಯ ಯೋಜನೆಗಳನ್ನು ರೂಪಿಸಿಕೊಡಬೇಕು.
ಹೀಗೆ ಹಲವು ಬೇಡಿಕೆಗಳನ್ನು ಮನವಿ ಮುಖಾಂತರ ವಾಗಿ ಸಲ್ಲಿಸಿ ದರು ಈ ಸಂದರ್ಭದಲ್ಲಿ ಜಿ ಹುಲಿಗೆಮ್ಮ ಅಧ್ಯಕ್ಷರು ಗೌರಮ್ಮ ಕಾರ್ಯದರ್ಶಿ ಹನುಮಂತಮ್ಮ ಹುಲುಗಮ್ಮ ದುರ್ಗಮ್ಮ ಮಲ್ಲಮ್ಮ ಶಿವಮ್ಮ ಇದ್ದರು…..