ಗಂಗಾವತಿ ನಗರದ ಸಾರ್ಕೀಟ್ ಹೌಸಿನಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ದ್ವನಿ (ರಿ )ಯ ರಾಜ್ಯ ಅಧ್ಯಕ್ಷರು ಬಂಗ್ಲಿ ಮಲ್ಲಿಕಾರ್ಜುನ ರವರ ಆದೇಶದ ಮೇರೆಗೆ ನೂತನವಾಗಿ ಗಂಗಾವತಿ ತಾಲೂಕಿನ ಪದಾಧಿಕಾರಿಗಳನ್ನು ರಾಜ್ಯ ಪ್ರದಾನ ಕಾರ್ಯದರ್ಶಿ ಎಂ, ಡಿ, ಇಸಾಕ್ ರವರಿಂದ ನೇಮಕ ಮಾಡಲಾಯಿತು.

ಗೌರವಾಧ್ಯಕ್ಷರಾಗಿ ಶ್ರೀ ಜೋಗದ ನಾರಾಯಣಪ್ಪ. ತಾಲೂಕು ಅಧ್ಯಕ್ಷರಾಗಿ ಎಂ.ಡಿ ಅಲಿ. ಉಪಾಧ್ಯಕ್ಷರಾಗಿ ಚನ್ನಬಸವ ಮಾನ್ವಿ . ಪ್ರಧಾನ ಕಾರ್ಯದರ್ಶಿಯಾಗಿ ರಾಮಕೃಷ್ಣ ಸಿಡಿ. ಸಹ ಕಾರ್ಯದರ್ಶಿಯಾಗಿ ಎಂ ಡಿ ಗೌಸ್ . ಸದಸ್ಯರಾಗಿ ನದೀಮ್ .ಅಬ್ದುಲ್ ವಹಾಬ್. ಆರ್, ಕೃಷ್ಣ. ದಿವಾಕರ. ಇವರನ್ನು ನೇಮಕ ಮಾಡಲಾಯಿತು ಇದರ ಒಂದು ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದ್ರಪ್ಪ ನಾಯಕ್ ಮತ್ತು ಕೆ ಎಂ ಚಂದ್ರಹಾಸ ಹಣಕಾಸು ಉಪನ್ಯಾಸಕರು. ಇವರು ಉಪಸ್ಥಿತಿ ಇದ್ದರು

error: Content is protected !!