
ಗಂಗಾವತಿ: ಇತ್ತೀಚೆಗೆ ಗಂಗಾವತಿ ವಿಧಾನ ಸಭಾ ಕ್ಷೇತ್ರದಲ್ಲಿ ಹೊಸ ಗಾಳಿ(ಲಿ) ಯೊಂದು ಜೋರಾಗಿ ಬೀಸುತ್ತಿದ್ದು,ಗಂಗಾವತಿ ವಿಧಾನ ಸಭಾ ಕ್ಷೇತ್ರದ ಜನರಲ್ಲಿ ಉತ್ಸವ ತುಂಬಿದ ತುಳುಕುತ್ತಿದೆ ಎಂದು ಕೆಅರ್ ಪಿ ಪಕ್ಷದ ಹೊಸಳ್ಳಿ ಗ್ರಾಮದ ಯುವ ಮುಖಂಡ ಹುಲ್ಲೇಶ ರವರು ಹೇಳಿದರು. ಮುಂದಿನ ದಿನಗಳಲ್ಲಿ ಬಳ್ಳಾರಿ ಜಿಲ್ಲೆಯ ಗಣಿಧಣಿ ಮಾಜಿ ಸಚಿವ ಜರ್ನಾದನ ರೆಡ್ಡಿವರಿಗೆ ಜೊತೆಗೆ ಇದ್ದು ಅವರ ಗೆಲುವಿಗೆ ಶ್ರಮಿಸೋಣ ಎಂದು ತಿಳಿಸಿದರು.
ಹೊಸಳ್ಳಿ ಗ್ರಾಮದ ಮಾದಿಗ ಸಮಾಜದಲ್ಲಿ ಇರುವ ಮರಿಯಮ್ಮ ದೇವಸ್ಥಾನ ಕಟ್ಟಿ ಮತ್ತು ಉದ್ಘಾಟನೆ ಮಾಡಿಕೊಡಲು ಒಪ್ಪಿಗೆ ನೀಡಿದರು ಎಂದು ಹೇಳಿದರು. ನಂತರ ಮಾಜಿ ಸಚಿವ ಬಳ್ಳಾರಿ ಜಿಲ್ಲೆಯ ಗಣಿಧಣಿ ಜರ್ನಾದನ ರೆಡ್ಡಿ ರವರು ಮಾತನಾಡಿ, ಈ ಹೊಸಳ್ಳಿ ಗ್ರಾಮ ಅಭಿವೃದ್ಧಿ ಮಾಡವುದು ನನ್ನ ಜವಾಬ್ದಾರಿ ಎಂದು ತಿಳಿಸಿದರು. ನಮಗೆ ನಿಮ್ಮ ಅರ್ಶೀವಾದ ಬೇಕು ಎಂದರು.
ಕೆಅರ್ ಪಿ ಪಕ್ಷದ ಯುವ ಮುಖಂಡರಾದ ವಿರೂಪಾಕ್ಷ ಗೌಡ್ರು ಮತ್ತು ಶಂಭುನಾಥ ದೊಡ್ಮನಿ ಮಾತನಾಡಿ, ಹಿಂದೆ ಹಾದು ಹೋದ ಘಟನೆಗಳು ಬಗ್ಗೆ ಮಾತನಾಡವುದು ಬೇಡ ಎಲ್ಲರಿಗೂ ಅವಕಾಶ ಕೊಟ್ಟಿದ್ದಿರಲ್ಲ ಅದರಂತೆ ಜರ್ನಾದನ ರೆಡ್ಡಿಗೆ ಒಂದು ಅವಕಾಶ ನೀಡಬೇಕು ಎಂದು ಹೇಳಿದರು.
ಹೊಸಳ್ಳಿ ಗ್ರಾಮದಲ್ಲಿ ಬರುವಂತೆ ಎಲ್ಲಾ ವಾರ್ಡಗಳ ಹಿರಿಯರು, ಕಿರಿಯರ, ಅರ್ಶಿವಾದ ಮಾಡಬೇಕು ಎಂದು ಹೇಳಿದರು. ಬಳ್ಳಾರಿ ಜಿಲ್ಲೆಯಲ್ಲಿ ಗಣಿಧಣಿ ಮಾಜಿ ಜರ್ನಾದನ ರೆಡ್ಡಿ ಮಾಡಿರುವ ಅಭಿವೃದ್ಧಿ ಕಾಮಗಾರಿಗಳನ್ನು ಒಮ್ಮೆ ನೋಡಿ, ಕೇಳಿ ನಂತರ ಮತವನ್ನು ಹಾಕಿ ಎಂದು ತಿಳಿಸಿದರು. ಜರ್ನಾದನ ರೆಡ್ಡಿ ಮಾಡುವ ಅಭಿವೃದ್ಧಿ ಕಾರ್ಯಗಳನ್ನು ಸಹಿಸದೆ ಕೆಲವು ಹಿತಶಕ್ತಿ ಇಲ್ಲಸಲ್ಲದು ಆರೋಪ ಮಾಡಿದ್ದರೆ ಅವರ ಮಾತಿಗೆ ಕಿವಿ ಕೊಡಬೇಡಿ ಎಂದು ತಿಳಿಸಿದರು. ಗಂಗಾವತಿ ವಿಧಾನ ಸಭಾ ಕ್ಷೇತ್ರದಲ್ಲಿ ಜಗಳ ಹಚ್ಚಿ ಬಡಜನರನ್ನು ಬಲಿಪಶು ಮಾಡವುದು ರಾಜಕೀಯ ಮುಖಂಡ ಕಾಯಕವಾಗಿದ್ದೆ.ಎಲ್ಲರೂ ಒಂದೆ ಎಂಬ ಭಾವನೆ ಬರಬೇಕಾದರೆ ರೆಡ್ಡಿಗೆ ಮತವನ್ನು ಹಾಕಿ ಎಂದು ಮತದಾರರಲಿ ಮನವಿ ಮಾಡಿದರು. ಈ ಸಂದರ್ಭದಲ್ಲಿ.ಹನುಮೇಶ, ಜಯ,ದುರಗೇಶ,ಶರಣಪ್ಪ,ವೆಂಕಟೇಶ, ಅಂಜಿ,ಯಮನೂರ,