

ಗಂಗಾವತಿ. ಕರ್ನಾಟಕ ಮಾಧ್ಯಮ ಆಕಾಡೆಮಿ ಪ್ರಶಸ್ತಿ ಪಡದಿದ್ದಕ್ಕೆ . ತಾಲೂಕ ಕಾರ್ಯನಿರತ ಪತ್ರಕರ್ತರ ಧ್ವನಿ ವತಿಯಿಂದ ನಿಂಗಜ ಅವರಿಗೆ ಸನ್ಮಾನಿಸಿ ಚಂದ್ರಪ್ಪ ನಾಯಕ ಮಾತನಾಡಿ ಇವರು ಸುಮಾರು 30 ವರ್ಷಗಳಿಂದ ನಿರಂತರವಾಗಿ ಉತ್ತಮವಾಗಿ ವರದಿ ಮಾಡಿದ್ದಾರೆ ಜನರೊಂದಿಗೆ ಬೆರೆತು ಜನರ ಕಷ್ಟವನ್ನು ಅರಿತು ಅವರಿಗೆ ವರದಿ ಮೂಲಕ ನ್ಯಾಯ ಕೊಡಿಸುವಲ್ಲಿ ಯಶಸ್ವಿ ಆಗಿದ್ದಾರೆ ಅದಕ್ಕಾಗಿ ಇವರಿಗೆ ಉತ್ತಮ ಪ್ರಶಸ್ತಿ ಬಂದಿರುವುದು ತುಂಬಾ ಸಂತೋಷವಾಗಿದೆ ಎಂದು ಹೇಳಿದರು ಈ ಸಂದರ್ಭದಲ್ಲಿ ಎಂಡಿ ಅಲಿ ತಾ ಅಧ್ಯಕ್ಷರು ಹಚ್ ಸಿ ಹಂಚಿನಾಳ ಚನ್ನಬಸವ ಮಾನ್ವಿ ನಾಗರಾಜ ಕೃಷ್ಣ ವಸಂತ ದಿವಾಕರ್ ಸೇರಿದಂತೆ ಅನೇಕ ಸಂಘಟನೆ ಮುಖಂಡರು ಉಪಸ್ಥಿತರಿದ್ದರು