
ಕನಕಗಿರಿ ನಗರದಲ್ಲಿ ಕಾಂಗ್ರೆಸ್ ಮುಖಂಡರಿಂದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು ಪ್ರತಿಭಟನೆಯಲ್ಲಿ ಪ್ರಮುಖರಾದ ಗಂಗಾಧರ ಸ್ವಾಮಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಸಿದ್ದಪ್ಪ ನೀರ್ನೊಟ್ಟಿಗೆ ವಿವಿದ ತಾಲೂಕು ಘಟಕದ ಅಧ್ಯಕ್ಷರು ಕನಕಗಿರಿ ತಾಲೂಕಿನ ಸೊತಲೆನಹಳ್ಳಿ ಜನರು ಇದ್ದರು ಕಾರ್ಯಕ್ರಮದ ಕುರಿತು ಸಿದ್ದಪ್ಪ ನಿರ್ಲಟಗಿ ಅವರು ಮಾತನಾಡಿದರು.
ಕನಕಗಿರಿ ತಾಲೂಕಿಗೆ ಬಂದಿರತಕ್ಕಂತ ವಿವಿಧ ಇಲಾಖೆಯ ಸೌಲಭ್ಯಗಳನ್ನು ಸರ್ಕಾರಿ ಪಾಲಿಟೆಕ್ನಿಕಲ್ ಕಾಲೇಜ್ ಮತ್ತು ನೂರು ಹಾಸಿಗೆಯ ಸರ್ಕಾರ ಆಸ್ಪತ್ರೆ ಹಾಗೂ ಐಟಿಐ ಕಾಲೇಜಿಗೆ ದಾನಿಗಳು ಭೂಮಿಯನ್ನು ದಾನ ನೀಡಿದರು.

ಸರ್ಕಾರದಿಂದ ಕಾಲೇಜಿಗೆ ಅನುದಾನವನ್ನು ತರುವಲ್ಲಿ ಉಪಲರಾಗಿದ್ದೀರಾ ಹಾಗೂ ನಿಮ್ಮ ಐದು ವರ್ಷದ ಅವಧಿ ಮುಗಿಯುತ್ತಾ ಬಂತು ಕನಕಗಿರಿಯ ಅನೇಕ ಹಳ್ಳಿಗಳಿಗೆ ರಸ್ತೆ ಸಂಪರ್ಕ ಹಾಗೂ ವಿವಿಧ ಇಲಾಖೆಗಳ ಸೌಲಭ್ಯವನ್ನು ಕಲ್ಪಿಸುವಲ್ಲಿ ವಿಫಲವಾಗಿದ್ದೀರಾ ಆಗಿದ್ದೀರಾ ಥೂ ಇಲ್ಲಿ ಬಂದಿರ್ತಕ್ಕಂತ ಸರ್ಕಾರಿ ಸೌಲಭ್ಯಗಳನ್ನು ಬೆಂಗಳೂರಿನ ಗ್ರಾಮಾಂತರಗಳಿಗೆ ವರ್ಗಾವಣೆ ಮಾಡುವುದು ಕರ್ತವ್ಯ ಸರಿ ಅನಿಸುತ್ತದೆ ಎಂದು ನೀರು ಲೂಟಿಸಿದ್ದಪ್ಪನವರು ಪ್ರಶ್ನಿಸಿದರು ಹಾಗೂ ಪ್ರತಿಭಟನೆ ಅಧ್ಯಕ್ಷರಾದ ಗಂಗಾಧರ ಸ್ವಾಮೀ ಕನಕಗಿರಿ ಹಳ್ಳಿಯ ಜನ ಆರೋಗ್ಯದ ಬಗ್ಗೆ ನಿಮಗೆ ಕಾಲೇಜಿಲ್ಲ ಇಲ್ಲಿಗೆ ಬಂದಿರ್ತಕ್ಕಂತಹ ಆಸ್ಪತ್ರೆಯನ್ನು ಬೆಂಗಳೂರಿಗೆ ವರ್ಗಾಂತರ ಮಾಡುತ್ತೀರಾ ಮತ್ತು ಇತರ ಯುವಜನತೆಗೆ ಬೇಕಾಗಿರುವ ಶಿಕ್ಷಣದ ವ್ಯವಸ್ಥೆಯದ ಸರ್ಕಾರಿ ಪತ್ನಿಕಲ್ ಕಾಲೇಜು ಮತ್ತು ಐಟಿಐ ಕಾಲೇಜುಗಳನ್ನು ಹಾಗೂ ಸರ್ಕಾರಿ ಸೌಲಭ್ಯಗಳನ್ನು ಬೇರೊಂದು ಕಡೆಗೆ ವರ್ಗಾವಣೆ ಮಾಡುತ್ತೀರಾ ಅಭಿವೃದ್ಧಿ ನಿಮಗೆ ಬೇಕಾಗಿಲ್ಲ ಕ್ಷೇತ್ರದ ಜನರಿಗೆ ಮೋಸ ಮಾಡಲು ಬಿಡುವುದಿಲ್ಲ 100 ಹಾಸಿಗೆ ಆಸ್ಪತ್ರೆ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜ್ ಅನ್ನು ಕನಕಗಿರಿ ಕ್ಷೇತ್ರಕ್ಕೆ ತರದೆ ಇದ್ದರೆ ನಾವು ಇನ್ನು ದೊಡ್ಡ ಮಟ್ಟದ ಹೋರಾಟ ಮಾಡಬೇಕಾಗುತ್ತದೆ ಎಂದು ಹೇಳಿದರು ಎಲ್ಲಾ ಸೌಲಭ್ಯಗಳನ್ನು ಮರಳಿ ಕನಕಗಿರಿ ತರಬೇಕೆಂದು ಕನಕಗಿರಿ ತಸಿಲ್ದಾರ್ದ ಧನಂಜಯ ಮಾಲ್ಗಿತ್ತಿ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದರು